16.9 C
Bengaluru
February 11, 2026
Karnataka Bhagya
Blogವಿದೇಶ

ಸಾಕತ್ತಾಗಿದೆ ಯಂಗ್ ರೆಬೆಲ್ ಸ್ಟಾರ್ ಬುಲೆಟ್ ರೈಡ್

ತಮ್ಮ ನೆಚ್ಚಿನ ಸ್ಟಾರ್ ಗಳನ್ನ ಮೀಟ್ ಮಾಡಬೇಕು‌ ..ಅವ್ರಿಂದ ಫೋಟೋ .ಆಟೋಗ್ರಾಫ್ ಪಡ್ಕೊಬೇಕು ಅದಷ್ಟೇ ಅಲ್ಲದೆ ಸೆಲ್ಫಿ ತಗೊಬೇಕು. ಈ ರೀತಿಯ ಒಂದಿಷ್ಟು ಬೇಡಿಕೆಗಳು ಅಭಿಮಾನಿಗಳಿಗೆ ಇದ್ದೆ ಇರುತ್ತೆ…ಇನ್ನು ತಾವು ತೆಗೆದುಕೊಂಡ ಕಾರು. ಬೈಕ್. ಆಟೋಗಳನ್ನ ಸ್ಟಾರ್ ಗಳ ಬಳಿ ತೆಗೆದುಕೊಂಡು ಹೋಗಿ ಗಾಡಿ ಮೇಲೆ ಅವ್ರ ಆಟೋಗ್ರಾಫ್ ತೆಗೆದುಕೊಳ್ಳೋದು ಕಾಮನ್ ಅದೇ ರೀತಿಯಲ್ಲಿ ಇಂದು ದರ್ಶನ್ ಅಭಿಮಾನಿಗಳು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅವರನ್ನು ಭೇಟಿ ಮಾಡಿದ್ದಾರೆ

ಹೊಸಕೋಟೆಯ ಪ್ರಸಾದ್ ಎಂಬುವರು ಅಭಿಮಾನಿ ಯಂಗ್ ರೆಬೆಲ್ ಅಭಿಷೇಕ್ ಅಂಬರೀಶ್ ಅವರನ್ನ ಭೇಟಿ ಮಾಡಿ ತಮ್ಮ ಹೊಸ ಗಾಡಿ ಬುಲೆಟನ್ನು ಅವರಿಗೆ ಓಡಿಸಲು ನೀಡಿದ್ದಾರೆ… ಬುಲೆಟ್ ಗಾಡಿ ಸವಾರಿ ಮಾಡಿದ ಅಭಿಷೇಕ್ ನಂತರ ಅಭಿಮಾನಿಯ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದೆ…

ಸದ್ಯ ಅಭಿಷೇಕ್ ಅಂಬರೀಶ್ ಬ್ಯಾಡ್ ಮ್ಯಾನರ್ಸ್ ಬ್ಯುಸಿಯಾಗಿದ್ದು ಚಿತ್ರಕ್ಕೆ ಸುಕ್ಕಾ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಮಾಸ್ತಿ ಸಂಭಾಷಣೆ ಸಿನಿಮಾವಾಗಿದ್ದು ಚಿತ್ರವನ್ನ ಸುದಿ ನಿರ್ಮಾಣ ಮಾಡುತ್ತಿದ್ದಾರೆ…ಬೆಂಗಳೂರಿನ ಸುತ್ತ ಮುತ್ತ ಸಿನೆಮಾದ ಚಿತ್ರೀಕರಣ ನಡೆಯುತ್ತಿದೆ

Related posts

ಪುನೀತ್ ಇಲ್ಲದ ನೋವನ್ನ ಮರೆಯೋಕೆ ನಾವು ಸಾಯಬೇಕು‌…ರವಿಚಂದ್ರನ್

Karnatakabhagya

ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಮದುವೆ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ

Nikita Agrawal

ನಟಿ ಸಂಜನಾಗೆ ಅಶ್ಲೀಲ ಮೆಸೇಜ್ ಮಾಡಿ ಕಂಬಿ ಎಣಿಸುತ್ತಿರುವ ವಿಐಪಿ ಪುತ್ರ

Nikita Agrawal

Leave a Comment

Share via
Copy link
Powered by Social Snap