Karnataka Bhagya
Blogವಾಣಿಜ್ಯ

ಯಶೋಮಾರ್ಗದ ಮೂಲಕ ಮತ್ತೊಂದು ಮಹತ್ವದ ಕೆಲಸಕ್ಕೆ ಯಶ್ ಚಾಲನೆ!

ನಟ ರಾಕಿಂಗ್ ಸ್ಟಾರ್ ಯಶ್ ನಟನೆ ಮೂಲಕ ಪ್ರೇಕ್ಷಕರನ್ನ ರಂಜಿಸೋದ್ರ ಜೊತೆಗೆ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ..ಸದ್ಯ ಯಶ್ ಯಶೋಮಾರ್ಗ ದ ಮೂಲಕ ಪುರಾತನ ಕಾಲದ ಪುಷ್ಕರಣಿಯ ಪುನಶ್ಚೇತನ ಕೆಲಸವನ್ನ ಮಾಡುತ್ತಿದ್ದಾರೆ ಈ ವೇಳೆ ಪುಷ್ಕರಣಿ ಪುನಶ್ಚೇತನಕ್ಕೆ ಕಾಂಕ್ರೀಟ್ ಬಿಟ್ಟು ಮಣ್ಣಿನಿಂದ ಕಟ್ಟಡ ಕಟ್ಟಲಾಗುತ್ತಿದೆ …

ಯಶೋಮಾರ್ಗ ಚಾರಿಟಿ ಟ್ರಸ್ಟ್ ಮೂಲಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಬಳಿ ಇರುವ ಐತಿಹಾಸಿಕ ಪುಷ್ಕರಣಿಯ ಪುನಶ್ಚೇತನ ಕೆಲಸ ನಡೆಯುತ್ತಿದೆ ಇಲ್ಲಿ ಕಾಂಕ್ರೀಟ್ ಮರೆತು ಮಣ್ಣಿನ ಕಡೆ ಗಮನ ನೀಡಿದ್ದಾರೆ ಈ ಕುರಿತು ಪರಿಸರ ಪ್ರೇಮಿ ಶಿವಾನಂದ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ …

ಈ ಪುಷ್ಕರಣಿ 4ಶತಮಾನಗಳ ಹಿಂದೆ ಕೆಳದಿ ಅರಸರ ಕಾಲದಲ್ಲಿ ನಿರ್ಮಿಸಿಲಾಗಿದು… ಮರೆತು ಹೋದ ಪರಂಪರೆ ಕೌಶಲ್ಯ ಮತ್ತೆ ಬೆಳೆಸಿ ಮರುನಿರ್ಮಾಣ ಮಾಡುತ್ತಿರೋದು ಎಲ್ಲರಿಗೂ ಖುಷಿ ತಂದಿದೆ

Related posts

ಚಾರ್ಲಿ ಕಂಡ ಹೊಸ ಬೆಳವಣಿಗೆಗಳು!! ಟ್ವಿಟರ್ ಇಮೋಜಿ, ಪೈರಸಿಯ ಹೋರಾಟ!!

Nikita Agrawal

ಶುರುವಾಗ್ತಿದೆ ರಣ..ರೌಧ್ರ..ರುಧಿರನ ಆರ್ಭಟ…

Karnatakabhagya

“ಪೆಟ್ರೋಮ್ಯಾಕ್ಸ್”ಗೆ ನಿಗದಿಯಾಯ್ತು ದಿನಾಂಕ.

Nikita Agrawal

Leave a Comment

Share via
Copy link
Powered by Social Snap