Karnataka Bhagya
Blogಲೈಫ್ ಸ್ಟೈಲ್

ಅಯೋಗ್ಯ ನಿಗಾಗಿ ಕವನ ಬರೆದ ಡಿಂಪಲ್ ಕ್ವೀನ್

ನಟ ನೀನಾಸಂ ಸತೀಶ್ ಹಾಗೂ ನಟಿ ರಚಿತಾ ರಾಮ್ ಅಭಿನಯದ ಹೊಸ ಸಿನಿಮಾ ಈಗಾಗಲೇ 3ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ನಾಲ್ಕನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದೆ…

ಅಯೋಗ್ಯ ಸಿನಿಮಾ ಮೂಲಕ ಸಕ್ಸಸ್ ಫುಲ್ ಜೋಡಿ ಎನಿಸಿಕೊಂಡಿದ್ದ ರಚಿತಾ ಹಾಗೂ ಸತೀಶ್ ಮತ್ತೆ ಮೋಡಿ ಮಾಡಲು ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ ..

ಸದ್ಯ ನಾಲ್ಕನೇ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸತೀಶ್ ಮತ್ತು ರಚಿತಾ ಇಬ್ಬರು ಚಿತ್ರೀಕರಣದಲ್ಲಿ ಭಾಗಿಯಾಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ…

ಮತ್ತೊಂದು ವಿಶೇಷ ಅಂದರೆ ಸತೀಶ್ ಗಾಗಿ ನಟಿ ರಚಿತಾ ರಾಮ್ ಕವನ ಬರೆದಿದ್ದಾರೆ …

ಆಕಾಶದಲ್ಲಿ ಮೋಡ ಇದ್ರೆ ಮಳೆ ಬರ್ತದೆ
ಥಿಯೇಟರ್ ಗೆ ಜನ ಬಂದ್ರೆ ಹಣ ಬರ್ತದೆ
ಮ್ಯಾಥ್ಯೂ ಸಿನಿಮಾದಲ್ಲಿ ನಾವಿಬ್ಬರು ಇದ್ದರೆ ಕಳೆ ಬರ್ತದೆ…ಎಂದು ರಚಿತಾ ಕವನ ಬರೆದಿದ್ದಾರೆ…

Related posts

ನಟಿ ಸಮಂತಾ ಅವರ ಈ ನಡೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ…

Nikita Agrawal

ಸ್ಯಾಂಡಲ್ ವುಡ್ ನಲ್ಲಿ , ನಾಯಿ ಇದೆ ಎಚ್ಚರಿಕೆ !! ಅಬ್ಬರ

Nikita Agrawal

ಬಿಗ್ ಬಾಸ್ ಶಮಂತ್ ಗೆ ಕಿಚ್ಚನಿಂದ ಸಿಕ್ತು ಸರ್ಪ್ರೈಸ್ ಗಿಫ್ಟ್ !

Nikita Agrawal

Leave a Comment

Share via
Copy link
Powered by Social Snap