32.3 C
Bengaluru
April 1, 2026
Karnataka Bhagya
Blogವಾಣಿಜ್ಯ

ಯಶೋಮಾರ್ಗದ ಮೂಲಕ ಮತ್ತೊಂದು ಮಹತ್ವದ ಕೆಲಸಕ್ಕೆ ಯಶ್ ಚಾಲನೆ!

ನಟ ರಾಕಿಂಗ್ ಸ್ಟಾರ್ ಯಶ್ ನಟನೆ ಮೂಲಕ ಪ್ರೇಕ್ಷಕರನ್ನ ರಂಜಿಸೋದ್ರ ಜೊತೆಗೆ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ..ಸದ್ಯ ಯಶ್ ಯಶೋಮಾರ್ಗ ದ ಮೂಲಕ ಪುರಾತನ ಕಾಲದ ಪುಷ್ಕರಣಿಯ ಪುನಶ್ಚೇತನ ಕೆಲಸವನ್ನ ಮಾಡುತ್ತಿದ್ದಾರೆ ಈ ವೇಳೆ ಪುಷ್ಕರಣಿ ಪುನಶ್ಚೇತನಕ್ಕೆ ಕಾಂಕ್ರೀಟ್ ಬಿಟ್ಟು ಮಣ್ಣಿನಿಂದ ಕಟ್ಟಡ ಕಟ್ಟಲಾಗುತ್ತಿದೆ …

ಯಶೋಮಾರ್ಗ ಚಾರಿಟಿ ಟ್ರಸ್ಟ್ ಮೂಲಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಬಳಿ ಇರುವ ಐತಿಹಾಸಿಕ ಪುಷ್ಕರಣಿಯ ಪುನಶ್ಚೇತನ ಕೆಲಸ ನಡೆಯುತ್ತಿದೆ ಇಲ್ಲಿ ಕಾಂಕ್ರೀಟ್ ಮರೆತು ಮಣ್ಣಿನ ಕಡೆ ಗಮನ ನೀಡಿದ್ದಾರೆ ಈ ಕುರಿತು ಪರಿಸರ ಪ್ರೇಮಿ ಶಿವಾನಂದ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ …

ಈ ಪುಷ್ಕರಣಿ 4ಶತಮಾನಗಳ ಹಿಂದೆ ಕೆಳದಿ ಅರಸರ ಕಾಲದಲ್ಲಿ ನಿರ್ಮಿಸಿಲಾಗಿದು… ಮರೆತು ಹೋದ ಪರಂಪರೆ ಕೌಶಲ್ಯ ಮತ್ತೆ ಬೆಳೆಸಿ ಮರುನಿರ್ಮಾಣ ಮಾಡುತ್ತಿರೋದು ಎಲ್ಲರಿಗೂ ಖುಷಿ ತಂದಿದೆ

Related posts

ಅಭಿಮಾನಿಗಳ ಮುಂದೆ ‘ಕ್ರಿಟಿಕಲ್ ಕೀರ್ತನೆಗಳು’

Nikita Agrawal

ಗೋಲ್ಡನ್ ಕ್ವೀನ್ ನ ಗ್ಲಾಮರಸ್ ಲುಕ್ ಗೆ ಫ್ಯಾನ್ಸ್ ಫಿದಾ

Nikita Agrawal

ಚಿರು ಜೊತೆಗಿನ ನೆನಪನ್ನ ಫೋಟೋಗಳಲ್ಲಿ ಕಟ್ಟಿಕೊಟ್ಟ ಪನ್ನಗ

Nikita Agrawal

Leave a Comment

Share via
Copy link
Powered by Social Snap