Karnataka Bhagya
ಇತರೆ

ಪ್ರಥಮ ಬಾರಿಗೆ ಮತದಾನ

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಗುರುಮಠಕಲ್ ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಹತ್ತಿಕುಣಿ ಗ್ರಾಮದ ಬೂತ್ ಸಂಖ್ಯೆ 37 ರಲ್ಲಿ ವಿದ್ಯಾರ್ಥಿ ವಿಜಯ ಶಂಕರ್ ತಂದೆ ಮಲ್ಲಿಕಾರ್ಜುನ ರಡ್ಡಿ ಹಳ್ಳಿಮನಿ ಅವರು ಪ್ರಥಮ ಬಾರಿಗೆ ಮತದಾನ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದರು.

Related posts

ನಮ್ಮೂರ ಮಂದಾರ ಹೂವೆ ನಾಯಕಿಯ ಸಿನಿಮಾತು

Nikita Agrawal

ವಿಭಿನ್ನವಾದ ಪ್ರಶಸ್ತಿ ಪಡೆದ ಹರ್ಷಿಕಾ ಪೂಣಚ್ಚ

Nikita Agrawal

ಮತ್ತೆ ನಿರ್ದೇಶನಕ್ಕಿಳಿದ ದಿನಕರ್ ತೂಗುದೀಪ.

Nikita Agrawal

Leave a Comment

Share via
Copy link
Powered by Social Snap