Karnataka Bhagya
Blogರಾಜಕೀಯ

ಯೋಧರನ್ನ ಭೇಟಿ ಮಾಡಿದ ಜ್ಯೂ ರೆಬೆಲ್ ಸ್ಟಾರ್

ಸ್ಯಾಂಡಲ್‌ವುಡ್ ನ ಜ್ಯೂ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು ‌
ಭಾರತಾಂಬೆಯ ರಕ್ಷಣೆಗಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹೆಮ್ಮೆಯ ಸಿ.ಆರ್.ಪಿ.ಎಫ್ ಯೋಧರನ್ನು ಭೇಟಿ ಮಾಡಿ ಅವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಿದ್ದಾರೆ….

ಯೋಧರಲ್ಲಿ ಇರುವ ದೇಶ ಪ್ರೇಮ, ನಿಷ್ಠೆ, ಕಾಳಜಿಗೆ ಬಗ್ಗೆ ಮಾತುಕತೆ ನಡೆಸಿ ನಂತರ ಯೋಧರು ನೀಡಿದ ಅತಿಥ್ಯವನ್ನು ಅತ್ಯಂತ ವಿನಮ್ರವಾಗಿ ಸ್ವೀಕರಿಸಿದ್ದಾರೆ…

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಹೆಮ್ಮೆಯ ಯೋಧ ಗುರು ರವರನ್ನು ಸ್ಮರಿಸಿದ್ದಾರೆ…

Related posts

ಹಸಿರಿನ ಉಸಿರಲ್ಲಿ ಬೆರೆಯಲಿದ್ದಾರೆ ಪವರ್ ಸ್ಟಾರ್

Nikita Agrawal

ಉಪ್ಪಿ ಮಗಳ ಬೋಲ್ಡ್ ಫೋಟೋ ನೋಡಿ ದಂಗಾದ ಫ್ಯಾನ್ಸ್ ..

Nikita Agrawal

ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್.

Nikita Agrawal

Leave a Comment

Share via
Copy link
Powered by Social Snap