Karnataka Bhagya
Blogವಾಣಿಜ್ಯ

ಕಿಚ್ಚನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸಾಹೋ ನಿರ್ದೇಶಕ ಸುಜಿತ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅಭಿನಯಿಸಿ ಅಭಿಮಾನಿಗಳನ್ನು ಹೊಂದಿರುವ ಬಹುಭಾಷಾ ನಟ.

ನಮ್ಮ ಕಿಚ್ಚನಿಗೆ ತೆಲುಗಿನ ಸಾಹೋ ಖ್ಯಾತಿಯ ನಿರ್ದೆಶಕ ಸುಜಿತ್ ಅವರು ಕಥೆ ಹೇಳಿದ್ದಾರೆ. ಇವರು ಕಿಚ್ಚನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ.

ಮಾನಡು ಸಿನಿಮಾ ಖ್ಯಾತಿಯ ನಿರ್ದೇಶಕ ವೆಂಕಟ್ ಪ್ರಭು ಅವರೂ ಕೂಡ ಕಿಚ್ಚ ಸುದೀಪ್ ಅವರಿಗೆ ಕಥೆ ಹೇಳಿದ್ದಾರೆ ಎನ್ನಲಾಗಿದೆ. ಕಿಚ್ಚ ನ ನಿರ್ಧಾರ ಏನು ಎಂದು ಕಾದು ನೋಡಬೇಕಾಗಿದೆ.

Related posts

ಮೈಸೂರಿನ ಅಭಿಮಾನಿಯ ಮದುವೆಗೆ ಬರ್ತಾರಾ ಅನುಷ್ಕಾ ? ಆಮಂತ್ರಣಕ್ಕೆ ಉತ್ತರ ಏನಿತ್ತು ಗೊತ್ತಾ.?

Karnatakabhagya

ಟೈಗರ್ ಶ್ರಾಫ್ ಜೊತೆ ರಶ್ಮಿಕಾ ಮಂದಣ್ಣ

Nikita Agrawal

ಸಮಂತಾ ಶಾಕುಂತಲೆಯ ಅವತಾರಕ್ಕೆ ಫ್ರಾನ್ಸ್ ಕ್ಲೀನ್ ಬೋಲ್ಡ್

Nikita Agrawal

Leave a Comment

Share via
Copy link
Powered by Social Snap