22.9 C
Bengaluru
August 13, 2026
Karnataka Bhagya
Blogದೇಶ

ಕಲಾತಪಸ್ವಿ ರಾಜೇಶ್ ನಿಧನ

ಕಳೆದ ಒಂದು ವಾರದಿಂದ ಆರೋಗ್ಯ ಸ್ಥಿತಿ ಗಂಭೀರವಾಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ರಾಜೇಶ್ ನಿಧನರಾಗಿದ್ದಾರೆ…ಉಸಿರಾಟದ ತೊಂದರೆ ಹಾಗೂ ವಯೋಸಹಕ ಖಾಯಿಲೆಯಿಂದ ಬಳಲ್ತಿದ್ದರು ರಾಜೇಶ್…

ಮೂರು ದಿನಗಳ ಹಿಂದೆ ರಾಜೇಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು‌ ಆದರೆ ಇಂದು ಮುಂಜಾನೆ ಉಸಿರಾಟದ ಸಮಸ್ಯೆಯಿಂದ ನಟ ರಾಜೇಶ್ ಸಾವನ್ನಪ್ಪಿದ್ದಾರೆ…ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ರಾಜೇಶ್…

ಸುಮಾರು ದಿನಗಳಿಂದ ವೆಂಟಿಲೇಟರ್ ಸಹಾಯದಿಂದ ರಾಜೇಶ್ ಅವರಿಗೆ ಚಿಕಿತ್ಸೆ ಕೊಡಲಾಗ್ತಿತ್ತು…ರಾಜೇಶ್ ಪುತ್ರಿ‌ ನಿದೇದಿತಾ ಹಾಗೂ ಅಳಿಯ ಅರ್ಜುನ್ ಸರ್ಜಾ ಅವ್ರನ್ನ ಬಿಟ್ಟು‌ ಅಗಲಿದ್ದಾರೆ..ರಾಜೇಶ್ ಅವ್ರ ಪಾರ್ಥಿವ ಶರೀರವನ್ನ ಅವ್ರ ಸ್ವಗೃಹ ವಿಧ್ಯಾರಣ್ಯ ಪುರದಲ್ಲಿ ಅಂತಿಮ ದರ್ಶನ ಕ್ಕೆ‌ ವ್ಯವಸ್ಥೆ ಮಾಡಲಾಗಿದೆ… ರಾಜೇಶ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ…

Related posts

ಪ್ರೇಮಿಗಳ‌ ದಿನ ಪೂಜಾ ಹೆಗ್ಡೆಗೆ ಡಬಲ್ ಧಮಾಕ

Nikita Agrawal

ಸಹೋದರನ ಅಗಲಿಕೆ ನೋವಲ್ಲಿಯೂ ನಿರ್ಮಾಪಕರಿಗೆ ಬೆಂಬಲವಾಗಿ ನಿಂತ ಶಿವಣ್ಣ

Karnatakabhagya

ಸಾಮಾಜಿಕ ಜಾಲತಾಣದಲ್ಲಿ ಗಂಡನ ಹೆಸರನ್ನು ಬಿಟ್ಟ ಪ್ರಿಯಾಂಕ ಚೋಪ್ರ-ಇದು ವಿಚ್ಛೇದನದ ಸೂಚನೆಯೇ?

Karnatakabhagya

Leave a Comment

Share via
Copy link
Powered by Social Snap