Karnataka Bhagya
ಕರ್ನಾಟಕ ಭಾಗ್ಯ ವಿಶೇಷ

ಸುರಪುರ ಸಂಸ್ಥಾನದಿಂದ ಬ್ರಹ್ಮೋತ್ಸವದಲ್ಲಿ ಶ್ರೀ ವೆಂಕಟೇಶ್ವರನಿಗೆ ಆರತಿ

ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ :
ಆಂದ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಸ್ಥಾನದ ತಿರುಮಲ ಬ್ರಹ್ಮೋತ್ಸವದಲ್ಲಿ ಜರುಗಿದ ರಥೋತ್ಸವವು ನಾಲ್ಕು ರಾಜ ಬೀದಿಗಳಲ್ಲಿ ಭಕ್ತರಿಗೆ ದರ್ಶನ ಕೊಟ್ಟು ಮರಳಿ ಸುರಪುರ ಸಂಸ್ಥಾನದ ರಥ ಮಂಟಪದ ಜಾಗದ ಹತ್ತಿರ ಬಂದು ದೇವರು ರಥದಿಂದ ಇಳಿದ ತಕ್ಷಣ ಸುರಪುರ ಸಂಸ್ಥಾನದ ಎರಡನೇಯ ಆರತಿಯನ್ನು ಸಂಸ್ಥಾನದ ಅಳಿಯ ಹಾಗೂ ರಾಜಪ್ರತಿನಿಧಿ ವೇಣು ಮಾಧವ ನಾಯಕ ಮತ್ತು ವೆಂಕಟೇಶ ದೇವರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಖಿಖಿಆ ಇಔ ಹಾಗೂ ದೇವಸ್ಥಾನದ ಆರ್ಚಕರು ಇದ್ದರು.

ಸುರಪುರ ಸಂಸ್ಥಾನದಿಂದ ಬ್ರಹ್ಮೋತ್ಸವದಲ್ಲಿ ಶ್ರೀ ವೆಂಕಟೇಶ್ವರನಿಗೆ ಆರತಿ

Related posts

ಪ್ರಶಾಂತ್ ನೀಲ್ ಅವರ ಸಿನಿಮಾ ಪ್ರಪಂಚ!!

Nikita Agrawal

ಕನ್ನಡದ ಮಾರ್ಗರೇಟ್ ಇಂಚರ

Nikita Agrawal

ಭಗೀರನಾಗಿ ತೆರೆ ಮೇಲೆ ಬರಲಿದ್ದಾರೆ ಶ್ರೀಮುರಳಿ

Nikita Agrawal

Leave a Comment

Share via
Copy link
Powered by Social Snap