Karnataka Bhagya
Blogವಾಣಿಜ್ಯ

ಪುನೀತ್ ಮನೆಗೆ ನಿರ್ಮಾಲಾನಂದ ಸ್ವಾಮೀಜಿ ಬೇಟಿ

ಪುನೀತ್ ಸಾವಿನ ನಂತರ ಅಪ್ಪು ಮನೆಗೆ ಸಾಕಷ್ಟು ಗಣ್ಯರು ಭೇಟಿಕೊಟ್ಟು ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದಾರೆ..‌ಇಂದು ಅಪ್ಪು ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ ಕೊಟ್ಟಿದ್ದಾರೆ..

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ನಟ ಕುಮಾರ್ ಮತ್ತು ಆದಿ ಚುಂಚನಗಿರಿ ಮಠಕ್ಕೆ ಅವಿನಾನುಬಾವ ಸಂಬಂಧ ಇತ್ತು.ಪುನೀತ್ ರಾಜ್ ಅಗಲಿದ ಬಳಿಕ ಅವರ ಮನೆಗೆ ಬರಲು ಸಾದ್ಯ ವಾಗಿರಲಿಲ್ಲ.ಅವರ ಮನೆಯದ್ದೇ ಕಾರ್ಯಕ್ರಮ ಗಳು ಇದ್ದವು.ಹಾಗಾಗಿ ಈಗ ಬಂದಿದ್ದೇವು.ಅವರ ಪತ್ನಿ ಅಶ್ವಿನಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ ಎಂದಿದ್ದಾರೆ…

Related posts

ಒಟಿಟಿ ಕಡೆಗೆ ಹೊರಟ ‘ಅವತಾರ ಪುರುಷ’

Nikita Agrawal

ಅಪ್ಪುಗೆ ಹಾಡಿನ ಮೂಲಕ ನಲ್ಮೆಯ ನಮನ ಸಲ್ಲಿಸಿದ ನಟಿ ಶೃತಿಯವರ ಮಗಳು ಗೌರಿಶೃತಿ..

Karnatakabhagya

ಮಗುವನ್ನು ಬರಮಾಡಿಕೊಂಡ ಸ್ಟಾರ್ ದಂಪತಿ

Nikita Agrawal

Leave a Comment

Share via
Copy link
Powered by Social Snap